Bengaluru, July 20: Mangal Pandey Jayanti was celebrated at Rashtrotthana Vidya Kendra – Banashankari.

  • Students gave information about Mangal Pandey.
  • Children acted out a monologue on Mangal Pandey.

 

ಬೆಂಗಳೂರು, ಜು. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಮಂಗಲ್ ಪಾಂಡೆ ಜಯಂತಿಯನ್ನು ಆಚರಿಸಲಾಯಿತು.

  • ವಿದ್ಯಾರ್ಥಿಗಳು ಮಂಗಲ್ ಪಾಂಡೆ ಕುರಿತಾಗಿ ಮಾಹಿತಿ ನೀಡಿದರು.
  • ಮಕ್ಕಳು ಮಂಗಲ್ ಪಾಂಡೆ ಅವರ ಕುರಿತ ಏಕಪಾತ್ರಾಭಿನಯನವನ್ನು ನಟಿಸಿದರು.